ದೇಶದ ಹಲವಾರು ಕಡೆಗಳಲ್ಲಿ ಮೊಕದ್ದಮೆ ಎದುರಿಸುತ್ತಿರುವ ಬಿಜೆಪಿಯ ಮಾಜೀ ವಕ್ತಾರೆ ನೂಪುರ್ ಶರ್ಮಾ ನಾಪತ್ತೆಯಾಗಿದ್ದಾರೆ. ಆಕೆಯನ್ನು ಬಂಧಿಸಲು ದಿಲ್ಲಿಗೆ ಹೋಗಿದ್ದ ಮಹಾರಾಷ್ಟ್ರದ ಪೋಲೀಸರಿಗೆ ಆಕೆಯನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.

ಪ್ರವಾದಿವರ್ಯರ ಬಗೆಗೆ ಹಸೀ ಸುಳ್ಳು ಹೇಳಿ ನೂರಾರು ಕೇಸು ಎದುರಿಸುತ್ತಿರುವ ನೂಪುರ್ ಈಗ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ತೃಣಮೂಲ ಕಾಂಗ್ರೆಸ್‌ನ ಅಬ್ದುಲ್ ಸುಹೈಲ್ ದೂರಿನಂತೆ ದಿಲ್ಲಿಗೆ ಹೊರಟಿದ್ದ ಕೊಲ್ಕತ್ತಾ ಪೋಲೀಸರು ಈಗ ಕಾದು ನೋಡುವ ತೀರ್ಮಾನಕ್ಕೆ ಬಂದಿದ್ದಾರೆ.