ತಾನು ಹುಟ್ಟಿ ಬೆಳೆದ ದೇಶವನ್ನು ಭಿಕ್ಷುಕ ದೇಶವಾಗಿತ್ತು ಎಂದು ಹೇಳಬೇಕಾದರೆ ಕಾದಂಬರಿಕಾರ ಭೈರಪ್ಪರಿಗೆ ಭಾರೀ ಮನೋರೋಗವೇ ಇರಬೇಕು ಎಂದು ಮಾಜೀ ಮಂತ್ರಿ ಡಾ. ಎಚ್. ಸಿ. ಮಹಾದೇವಪ್ಪ ಹೇಳಿದರು. 

ಸಾಮಾಜಿಕ ವಂಚಕ ಈ ಭೈರಪ್ಪ. ಹಿಂದಿನ ಎಲ್ಲ ಪ್ರಧಾನಿಗಳು ಸೇರಿ ಮಾಡಿದ ಸಾಲಕ್ಕಿಂತ ಹೆಚ್ಚು ಸಾಲವನ್ನು ಮೋದಿಯವರ ಕಾಲದಲ್ಲಿ ಮಾಡಲಾಗಿದೆ. ಲೆಕ್ಕ ಕಣ್ಣಿಗೆ ಕಾಣದಿರಲಿ ಭೈರಪ್ಪರ ಕಪಟ ಸಂಸ್ಕೃತಿಯೇ ಕಾರಣವಿರಬೇಕು ಎಂದು ಮಹಾದೇವಪ್ಪ ಚುಚ್ಚಿದರು.