ಹೆಬ್ರಿ : ಆಗುಂಬೆ ವೇಣುಗೋಪಾಲಕೃಷ್ಣ ದೇವಸ್ಥಾನದ ಬಳಿಯ ನಿವಾಸಿ ಕಮಲಮ್ಮ ಆಚಾರ್ (69) ಶುಕ್ರವಾರ ಹೃದಯಾಘಾತದಿಂದ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ಮೂಲತ: ಕಾರ್ಕಳ ತಾಲ್ಲೂಕಿನ ಕಡ್ತಲ ಸಿರಿಬೈಲಿನವರಾದ ಆಗುಂಬೆಯಲ್ಲಿ ನೆಲೆಸಿದ್ದು ಕಮಲಮ್ಮ ಎಂದೇ ಎಲ್ಲರಿಗೂ ಪ್ರೀತಿಪಾತ್ರರಾಗಿ ಅಪಾರ ದೈವಭಕ್ತರಾಗಿದ್ದರು.ಅಜಾತಶತ್ರುವಾಗಿದ್ದರು.ಕಳೆದ ವರ್ಷ ಅವರ ಕಿರಿಯ ಪುತ್ರ ನಿಧನರಾಗಿದ್ದರು. ಮೃತರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಹಲವಾರು ಮಂದಿ ಅಂತೀಮ ದರ್ಶನ ಪಡೆದರು.