ಕೊರೊನ ! ಕಾಲ !

ಸೃಷ್ಟಿಕರ್ತನು ಪರಮೇಷ  ಮಹಾದೇವ 

ಪ್ರಸಾದಿಸಿದನೆಮಗೆ ನಮ್ಮಾತ್ಮ ಜೀವ 

ಸೃಷ್ಟಿ ಮಾಡಲು ಮನುಜ ,ದೇವಕಾರ್ಯ 

ಜಗತ್ತಲ್ಲಿ ಕೋಲಾಹಲ,ಕೊರೊನ ಕಾಲ !!


ಚಂಚಲಾತ್ಮ 

 ಜೀವದ ಕೊನೆಯಲ್ಲ ಮರಣ 

 ಪುನರಪಿ ಜನ್ಮಕದು ಒಂದು ನೆವನ !

ಚಂಚಲಾತ್ಮ ಜೀವದ ಪಯಣ  

ವಿಶ್ರಾಂತಿ ದಾಮ ,ಪರಮನಲಿ ಲೀನಾ!


ಡಾ .ಅಬ್ರಾಜೆ ಕೇಶವ ಭಟ್