ಗೆಳೆತನವ ಬಯಸುವರು ಕದವ ಹಾಕುವರೇನು

ಒಳಿತು ಕೆಡುಕನು ತಿಳಿವುದೆಂತು

ಬಳಿಯಲ್ಲಿ ಬಂದು ಬಿಡು ಎನುತ ಕರೆಯುತ ಮತ್ತೆ

ಅಳಿಸಿದಂತೆಯೆ ಪೀಠ ಧೀರತಮ್ಮ


-By Suresh Negalaguli