ಇತಿಹಾಸ ಪ್ರಸಿದ್ದ ಸಾವಿರ ಕಂಬ ಬಸದಿ ಯಲ್ಲಿ 2.4.22 ರಂದು ಶನಿವಾರ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಗಳವರ ಪಾವನ ಸಾನಿಧ್ಯಮಾರ್ಗದರ್ಶನ ಡಲ್ಲಿ ವಸಂತ ಪೂಜೆ ಯುಗಾಧಿ ಪರ್ವ ದ ನಿಮಿತ್ತ ಭಗವಾನ್ಶ್ರೀ ಶ್ರೀ ಶ್ರೀ 1008 ಚಂದ್ರ ನಾಥ ಸ್ವಾಮಿ ಗೆ ಪಂಚಾ ಮೃತ ಅಭಿಷೇಕ ಜ್ವಾ ಲಾ ಮಾಲಿನಿ ಯಕ್ಷಿ ಷೋಡ ಷೋಪಚಾರ ಪೂಜೆ ಹಾಗೊ ಸರ್ವಹ್ನ ಯಕ್ಷ ಉತ್ಸವ ದಿಕ್ಪಾಲ ಪೂಜೆ ಶುಭಕೃತ್ ನಾಮ ಸoಮ ವಸ್ಸರಡ ಫಲ ಶ್ರವ ನಾ ನೆರವೇರಿತು
ಈ ಸಂಧರ್ಭ ಆಶೀರ್ವಾದ ನೀಡಿದ ಪಪೂ ಡಾ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಧರ್ಮ ಕಾರ್ಯ ಡಲ್ಲಿ ತೊಡಗಿಸಿ ಕೊಂಡ ವರಿಗೆ ಗ್ರಹ ಬಾಧೆ ಕಡಿಮೆ ನಿತ್ಯ ಧರ್ಮ ನಿರತ ರಾಗಿ ಧಾನ ಧರ್ಮ ಕಾರ್ಯ ಗಳಲ್ಲಿ ನಮ್ಮನ್ನು ನಾವು ಹೆಚ್ಚು ತೊಡಗಿಸಿ ಕೊಂಡಷ್ಟು ಜೀವನ ಡಲ್ಲಿ ಶಾಂತಿ ನೆಮ್ಮದಿ ಪಡೆಯುದು ಸಾಧ್ಯ ಎಂದು ನುಡಿದರು.
ಶ್ರೀ ಕೆ ಅಭಯಚಂದ್ರ ಜೈನ್, ಪಟ್ಟಣ ಶೆಟ್ಟಿ ಸುದೇಶ್, ದಿನೇಶ್, ಬಿ, ಆದರ್ಶ್ ಬಸದಿ ಮುಕ್ತೇಸರ ರು, ಚಕ್ರೆಶ್ ಅರಿಗಾ ಪುಷ್ಪ ರಾಜ್, ಪ್ರವೀಣ ಚಂದ್ರ, ಡಾ ಎಸ್ಮೊ ಪಿ ವಿದ್ಯಾ ಕುನಾರ್ ಮೊದ ವರು ಉಪಸ್ಥಿತರಿದ್ದರು ಯುಗಾದಿ ಯಿಂದ ಒಂದು ತಿಂಗಳು ಪರ್ಯಂತ ಪ್ರತಿ ದಿನ ತ್ರಿಕಾಲ ಪುಜೆ ಬಳಿಕ ರಾತ್ರಿ ಅಭಿಷೇಕ ಉತ್ಸವ ನಡೆಯುದು ಇಲ್ಲಿಯ ವಿಶೇಷ ವಾಗಿದೆ.