ಉಜಿರೆ: ನಾರಾವಿ ಗ್ರಾಮದಲ್ಲಿರುವ ಭಗವಾನ್ ಶ್ರೀ ಧರ್ಮನಾಥ ಸ್ವಾಮಿ ಬಸದಿಯಲ್ಲಿ ಇಂದು ಶನಿವಾರ, ನಾಳೆ ಭಾನುವಾರ ಮತ್ತು ಸೋಮವಾರ ಹತ್ತನೇ ವರ್ಷದ ಅನಂತ ನೋಂಪಿ ಪೂಜಾ ವಿಧಾನ ನಡೆಯುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

ನಾಳೆ ಭಾನುವಾರ ಸಂಜೆ 4 ಗಂಟೆಯಿಂದ ಪೂಜ್ಯ ಆರ್ಯಿಕಾ ಚಿಂತನ ಮತಿ ಮಾತಾಜಿ ಮತ್ತುಕ್ಷುಲ್ಲಿಕಾ ಸುಶ್ರೇಯಾಮತಿ ಮಾತಾಜಿ ಅವರಿಂದ ಮಂಗಲ ಪ್ರವಚನವಿದೆ