ಹೆಬ್ರಿ: ಅಬಾಕಸ್ ಸ್ಪರ್ಧೆಯಲ್ಲಿ ಹೆಬ್ರಿ ನರ್ಮದಾ ಪ್ರಭು ಮತ್ತು ಸುಶ್ಯಾಮ್ ಪ್ರಭು. ಚಾಂಪಿಯನ್ ಆಪ್ ಚಾಂಪಿಯನ್.

ಹೆಬ್ರಿ : ಶಿವಮೊಗ್ಗದ ನೆಹರು ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಅಬಾಕಸ್ ಪ್ರತ್ಯೇಕ ಸ್ಪರ್ಧೆಯಲ್ಲಿ ಹೆಬ್ರಿ ಎಸ್ ಆರ್.ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಾದ ಕರಾದ ಸಮಾಜಸೇವಕ ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಎಚ್.ದಿನಕರ ಪ್ರಭು ಮತ್ತು ದೀಪ್ತಿ ಪ್ರಭು ಮಕ್ಕಳಾದ ಹೆಬ್ರಿ ನರ್ಮದಾ ಪ್ರಭು ಮತ್ತು ಸುಶ್ಯಾಮ್ ಪ್ರಭು ಚಾಂಪಿಯನ್ ಆಪ್ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.