ಮಂಗಳೂರು:- ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆ ರೋಟರಿ ಕ್ಲಬ್ ಮೂಲ್ಕಿ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕøತರಾದ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋಟ್ರ್ಸ್ ಕ್ಲಬ್ (ರಿ) ತೋಕೂರು ಹಳೆಯಂಗಡಿ ಇವರ ಸಹಕಾರದೊಂದಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮಕ್ಕಳಿಗಾಗಿ “ತುಳುನಾಡ ಸಂಸ್ಕøತಿಯನ್ನು ಬಿಂಬಿಸುವ ಮಕ್ಕಳ ಭಾವ ಚಿತ್ರ ಸ್ಪರ್ಧೆ” ಯನ್ನು ಆಯೋಜಿಸಲಾಗಿದೆ.
ನಿಯಮಗಳು:
•ಸ್ಪರ್ಧೆಗೆ ಭಾಗವಹಿಸುವ ಮಗುವಿನ ವಯಸ್ಸು 2 ರಿಂದ 6 ವರ್ಷ.
•ತುಳು ನಾಡ ಸಂಸೃತಿಯನ್ನು ಬಿಂಬಿಸುವ ಭಾವಚಿತ್ರವಾಗಿರಬೇಕು.
•ಭಾವಚಿತ್ರದ ಅಳತೆ (5 x 7 Size), ಪ್ರತಿ 1
•ಭಾಗವಹಿಸುವ ಮಕ್ಕಳ ಭಾವಚಿತ್ರ ಇರಬೇಕು.
•ಯಾವುದೇ ರೀತಿಯ Photo editing ಮಾಡಬಾರದು.
•ಭಾವಚಿತ್ರದ ಜೊತೆಗೆ ಮಗುವಿನ ಜನನ ಪ್ರಮಾಣ ಪತ್ರದ ಪ್ರತಿ, ತಮ್ಮ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ಲಗತ್ತಿಸಬೇಕು.
•ಭಾವಚಿತ್ರ ಕಳುಹಿಸಿಸಲು ಕೊನೆಯ ದಿನಾಂಕ: 01.11.2020.
•ತೀರ್ಪುಗಾರರು ಹಾಗೂ ವ್ಯವಸ್ಥಾಪಕರ ತೀರ್ಮಾನಕ್ಕೆ ಗೌರವ ಕೊಡಬೇಕು.
•ಭಾವಚಿತ್ರ ಕಳುಹಿಸಿಕೊಡಬೇಕಾದ ವಿಳಾಸ, ಅಧ್ಯಕ್ಷರು/ರಿಜಿಸ್ಟ್ರಾರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ತುಳುಭವನ, ಉರ್ವಸ್ಟೋರ್, ಪೋಸ್ಟ್: ಅಶೋಕನಗರ, ಮಂಗಳೂರು-575006
•ಇದು ಆನ್ಲೈನ್ ಕಾಂಪಿಟೇಶನ್ ಅಲ್ಲ.
(ಬಹುಮಾನ: ನಗದು + ಪ್ರಮಾಣ ಪತ್ರ) , ಪ್ರಥಮ ರೂ. 3000/-, ದ್ವಿತೀಯ ರೂ.2000/-, ತೃತೀಯ ರೂ.1000/- ಮತ್ತು 5 ಸಮಾಧಾನಕರ ಬಹುಮಾನ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9481977191, 9663393374, 9845578804, 9945421351, 8050458471, 9901016962, 9900737896 9448693038, 9980425933
ಈ ಸ್ಪರ್ಧೆಯಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ. ಕತ್ತಲ್ಸಾರ್ ರವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.