ಕಾರ್ಕಳ : ಕಾರ್ಕಳ ತಾಲೂಕು ಕೊಪ್ಪಲ ಈದುವಿನ ಸಾಂಪ್ರದಾಯಿಕ ಕೃಷಿ ತಜ್ಞೆ, ಭಗವದ್ಗೀತೋಪಾಸಕಿ, ಹಿರಿಯ ಕವಯಿತ್ರಿ ಸುಶೀಲಾ ಬಾಯಿ ಮರಾಠೆ(87 ವರ್ಷ) ಅವರು ಸೆ.10, ಮಂಗಳವಾರ ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.
ಅವರು ವಿಶ್ರಾಂತ ಪತ್ರಕರ್ತ ಕೆ. ಶ್ರೀಕರ ಭಟ್, ಕಾರ್ಕಳ ತಾಲೂಕಿನ ಹಿರಿಯ ಪತ್ರಕರ್ತ ಕೆ. ಪದ್ಮಾಕರ ಭಟ್ ಸಹಿತ ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.