ಮಂಗಳೂರು: ಡಾನ್ ಬಾಸ್ಕೋ ಹಾಲ್ ನಲ್ಲಿ ನಡೆದ ಮಹಾಸಭೆಯ ಪದಾಧಿಕಾರಿಗಳ ಆಯ್ಕೆ ನಡೆಯಿತು.ಅಧ್ಯಕ್ಷರಾಗಿ ಮೋಹನ್ ಕೊಪ್ಪಳ ರವರು ಅವಿರೋದ ಆಯ್ಕೆ ಆದರು.ಉಪಾಧ್ಯಕ್ಷರಾಗಿ ಸುಹಾನ್ ಪ್ರಸಾದ ಮತ್ತು ಸಚಿನ್ ಶೆಟ್ಟಿ , ಪ್ರಧಾನ ಕಾರ್ಯದರ್ಶಿ ಯಾಗಿ ರಾಜೇಶ್ ಸ್ಕೈಲಾರ್ಕ್ ಕೋಶಾಧಿಕಾರಿಯಾಗಿ ಪ್ರಕಾಶ್ ಶೆಟ್ಟಿ ಧರ್ಮನಗರಕ್ರೀಡಾ ಕಾರ್ಯದರ್ಶಿಯಾಗಿ ಸಿದ್ದಾರ್ಥ್ ಮೂಲ್ಯ, ಪ್ರಜ್ವಲ್ ಅತ್ತಾವರ್.ಸಂಸ್ಕ್ರತಿ ಕಾರ್ಯದರ್ಶಿ ಗಳಾಗಿ ರೂವಾರಿಗಳಾಗಿ ಲಕ್ಷ್ಮೀಶ ಸುವರ್ಣ, ಶರಣ್ ಕೈ ಕಂಬ, ಜಿತೇಶ್ ಕುಮಾರ್ ಉಳಿಯ , ಕೌಶಿಕ್ ಜೆ.ಎಸ್ ಶೆಟ್ಟಿ, ಸಚಿನ್ ಕುಂಬ್ಳೆ ಮತ್ತು ಆಸ್ಕರ್ ಫರ್ನಾಂಡಿಸ್ ಆಯ್ಕೆಯಾದರು.