ಲೇಖನ ರಾಯಿ ರಾಜಕುಮಾರ ಮೂಡುಬಿದಿರೆ
ಛತ್ರಪತಿ ಸಾಂಬಾಜಿ ಸ್ಥಾಪಿಸಿದ ಸಾಮ್ರಾಜ್ಯವನ್ನು ಛತ್ರಪತಿ ಸಾಮ್ರಾಜಿ ಮಹಾರಾಜರು ಕೇವಲ 11 ವರ್ಷ ಮಾತ್ರ ಆಡಳಿತ ನಡೆಸಿದರು.
ಆದರೆ ಮೊಘಲರ ದೌರ್ಜನ್ಯವನ್ನು ಸದಾ ತನ್ನ ಸಂಸ್ಕಾರ, ತ್ಯಾಗ, ನೈತಿಕತೆ, ಹಾಗೂ ಧರ್ಮ ನಿಷ್ಠೆ ಕಾರ್ಯಗಳಿಂದ ಹೆಮ್ಮೆಟ್ಟಿದ್ದರು. ಸಾಂಭಾಜಿ ಮಹಾರಾಜರ ಬಲಿದಾನ ಇಂದಿಗೂ ಯುವಕರಿಗೆ ಆದರ್ಶ ಪ್ರಾಯವಾಗಿದೆ. ದೇಶ, ಧರ್ಮ ನಿಷ್ಠೆ ಹಾಗೂ ರಕ್ಷಣೆಯ ಅತಿ ಅವಶ್ಯಕ ತತ್ವಗಳು ಇಂದಿನ ಯುವಕರಲ್ಲಿ ಮೂಡಬೇಕಾಗಿದೆ.