ಮುಂಬಯಿ : ಕಲ್ಯಾಣ್ ಪಶ್ಚಿಮದ ಸುರೇಶ್ ಟವರ್ನ ನಿವಾಸಿ ವತ್ಸಲ ಆರ್. ಗಡಿಯಾರ(ಅಮ್ಮೆಣ) (84) ಅವರು ಸ್ವಗ್ರಹದಲ್ಲಿ ಕಳೆದ ರವಿವಾರ ಆ.11ರಂದು ನಿಧನ ಹೊಂದಿದರು.
ಮೃತರು ಮೂಲತಃ ಮೂಲ್ಕಿ ಹೆಜಮಾಡಿ ನಿವಾಸಿ ದಿ| ರಾಘವೇಂದ್ರ ಗಡಿಯಾರ ಅವರ ಪತ್ನಿಯಾಗಿದ್ದು, ಎರಡು ಪುತ್ರಿ, ಒಂದು ಗಂಡು ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.