ಮಂಗಳೂರು, ಜೂನ್1 :ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಖ್ಯಾತಿಗೊಂಡಿದ್ದ ಸಾರಿಗೆ ಸಂಸ್ಥೆ ಸಿಪಿಸಿ ಕಂಪನಿ ಲಿಮಿಟೆಡ್, ನವಭಾರತ ಪತ್ರಿಕೆ ಸಂಸ್ಥೆ ನ್ಯೂಸ್ ಪೇಪರ್ಸ್ ಪಬ್ಲಿಷರ್ಸ್ ಪ್ರೈವೇಟ್ ಲಿಮಿಟೆಡ್, ಕೈಗಾರಿಕಾ ಸಂಸ್ಥೆಗಳಾದ ದಿ ಕೆನರಾ ಸೇಲ್ಸ್ ಕಾರ್ಪೋರೇಶನ್ ಲಿಮಿಟೆಡ್ ಕೆನರಾ ವರ್ಕ್ ಶಾಪ್ಸ್ ಲಿಮಿಟೆಡ್ ನ್ ಮಾಜಿ ಛೇರ್ಮನ್ ಕೆನರಾ ವರ್ಕ್ ಶಾಪ್ಸ್ ಲಿಮಿಟೆಡ್ ನ್ ಮಾಜಿ ಛೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ದಿವಂಗತ ಸಂಜೀವ್ ವಿ. ಕುಡ್ವ ಇವರ ಧರ್ಮಪತ್ನಿ  ವಸಂತಿ ಸಂಜೀವ ಕುಡ್ವ ( 89 ವ.)ಇವರು ಮೇ 31 ರಂದು ವಯೋ ಸಹಜ ವೃದ್ಧ್ಯಾಪ್ಯ ದಿಂದಾಗಿ ನಗರದ ಲಾಲ್ ಬಾಗ್ ನಲ್ಲಿರುವ ತಮ್ಮ ಸ್ವಗ್ರಹದಲ್ಲಿ ನಿಧನರಾದರು.

ಇವರು ಸಾಮಾಜಿಕ ಕಳಕಳಿಯ ವ್ಯಕ್ತಿತ್ವದೊಂದಿಗೆ ಕೊಡುಗೈ ದಾನಿಯಾಗಿ ಜನಾನುರಾಗಿಯಾಗಿದ್ದರು.