ಮಂಗಳೂರಿನ ಗಡಿಯಾರ ಗೋಪುರದ ವೃತ್ತದಲ್ಲಿ ಸೇರಿದ ಎಸ್‌ಡಿಪಿಐ ಕಾರ್ಯಕರ್ತರು ಬಾಬರಿ ಮಸೀದಿಯನ್ನು ಮತ್ತೆ ಕಟ್ಟಿ ಕೊಡುವುದರಿಂದ ಮಾತ್ರ ಈ ಸಮಾಜಕ್ಕೆ ನ್ಯಾಯ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.

ಆಸಿಫ್ ಕೋಟೆಬಾಗಿಲು ಮಾತನಾಡಿ ಅಡ್ವಾಣಿ ಮತ್ತು ತಂಡ ಬಾಬರಿ ಮಸೀದಿ ಉರುಳಿಸಿದೆ. ಆದರೆ ಅದರ ಲಾಭ ವಾಜಪೇಯಿ, ಮೋದಿಯವರಿಗೆ ದಕ್ಕಿದೆ ಎಂದರು.

ಮುನೀಬ್ ಬೆಂಗ್ರೆ, ಅಕ್ಬರ್ ರಾಜ್ ಶರೀಫ್ ಪಾಂಡೇಶ್ವರ ಮೊದಲಾದವರು ಇದ್ದರು.