ಉಡುಪಿ, (ಅಕ್ಟೋಬರ್ 28): ಉಡುಪಿಯ ಉಪ್ಪೂರು ಕೊಳಲಗಿರಿಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಎಸ್.ಎಸ್.ಎಲ್.ಸಿ , ಐ.ಟಿ.ಐ, ಡಿಪ್ಲೋಮಾ, ಬಿಇ ಪಾಸಾದ ಅಭ್ಯರ್ಥಿಗಳಿಂದ ಸಿಎನ್ ಸಿಟೆಕ್ನಾಲಜಿಸ್ಟ್, ಮಾಸ್ಟರ್ ಇನ್ ಸಿಎನ್‌ಸಿ, ಟರ್ನರ್, ಮಿಲ್ಲರ್ ಮತ್ತು ಕ್ಯಾಡ್-ಕ್ಯಾಮ್ಸೆ÷್ಪಷಾಲಿಸ್ಟ್ ಕೋರ್ಸ್ಗಳ ಉಚಿತ ತಾಂತ್ರಿಕ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ನವೆಂಬರ್ 16 ಕೊನೆಯ ದಿನವಾಗಿದ್ದು, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0820-2950101, 9880510585 ಸಂಪರ್ಕಿಸುವoತೆ ಕೇಂದ್ರದ ಪ್ರಾಂಶುಪಾಲರ ಪ್ರಕಟಣೆ ತಿಳಿಸಿದೆ.